Posts

Showing posts from 2018

Darshan Sudeep's good news

Image
             Darshan Sudeep's good news ವಿಷ್ಣು ದಾದ ಹಾಗೂ ಅಂಬರೀಶ್ ಬಿಟ್ಟರೆ ಗೆಳೆತನದಲ್ಲಿ ಮತ್ತೆ ನೆನಪಾಗೋದು ಇವರಿಬ್ಬರೆ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ದೋಸ್ತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.... ಅದರಲ್ಲೂ ಮುನಿಸಿಕೊಂಡು ಬೇರೆ ಬೇರೆ ಆದಾಗ  ಇಬ್ಬರ ಅಭಿಮಾನಿಗಳು ಕಣ್ಣೀರು ಹಕ್ಕಿದ್ದು ಇದೆ , ಆದರೆ ಗಟ್ಟಿ ಆಗಿದ್ದ ಗೆಳೆತನದಲ್ಲಿ ಧಿಡಿರಣೆ ಬಿರುಕು ಕಾಣಿಸಿದ್ದೇಕೆ ? ಇಬ್ಬರ ಮುನಿಸಿಗೆ ಅಸಲಿ ಕಾರಣವೇನು ಅನ್ನೋದನ್ನು ಇಬ್ಬರು ಬಿಟ್ಟು ಕೊಟ್ಟಿಲ್ಲ.. ವಿಷಯ ಹೀಗಿದ್ದರು ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರ ನಡುವಿನ ಗೆಳೆತನ ಹಳಸಿದೆ ಅನ್ನೋದು ಗೊತ್ತಾಗೋಕ್ಕೆ ಹೆಚ್ಚು ಸಮಯ ಹಿಡಿದಿರಲಿಲ್ಲ... ಆದರಲ್ಲೂ ಸ್ವತಃ ದರ್ಶನ್ tweeter ಮೂಲಕ  "ಇನ್ಮುಂದೆ ನಾವಿಬ್ಬರೂ ಸ್ನೇಹಿತರಲ್ಲ"  ಅಂತ ಹೇಳಿದ್ಮೇಲೇ ಈ ಕುಚಿಕು ಗೆಳೆಯರು ಇನ್ಮುಂದೆ ಒಂದಾಗೋದಿಲ್ಲ ಅನ್ನೋದು confirm ಆಗಿತ್ತು... ಕಿಚ್ಚ ಹಾಗೂ ದಚ್ಚು ಅಭಿಮಾನಿಗಳಲ್ಲಿ ಈ ಇಬ್ಬರು ಮತ್ತೆ ಒಂದಾಗುತ್ತಾರೆ ಅಂತ ನಂಬಿಕೆ ಉಳಿದಿಲ್ಲ , ಇಬ್ಬರನ್ನು ಒಂದೇ ಸಿನಿಮಾದಲ್ಲಿ ಮತ್ತೆ ನೋಡಬಹುದು ಅನ್ನೋದು ಆಸೆನು ಕಮರಿ ಹೋಗಿದೆ... ಈ ಗ್ಯಾಪ್ ನಲ್ಲಿ ಸ್ಯಾಂಡಲ್ವುಡ್ ನಲ್ಲಿ ಸುದ್ದಿ ಒಂದು ಓಡಾಡೋಕೆ ಶುರುವಾಗಿದೆ... ಈ ಸುದ್ದಿ ಇಬ್ಬರ ಅಭಿಮಾನಿಗಳಿಗೂ ಅಚ್ಚರಿ ಹುಟ್ಟಿಸದೇ ಇರೋದಿಲ್ಲ...

ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ

Image
ಅಟಲ್ ಬಿಹಾರಿ ವಾಜಪೇಯಿ ಅಂತಿಮ ಸಂಸ್ಕಾರ ಆಗಿದೆ...ವಾಜಪೇಯಿ ಅವರ ಚಿತೆಗೆ ವಾಜಪೇಯಿ ಅವರ ದತ್ತು ತೊಗೊಂಡಿರುವ ಮಗಳು ನಮಿತಾ ಭಟ್ಟಾಚಾರ್ಯರವರು ಅಗ್ನಿ ಕೊಟ್ಟಿದ್ದಾರೆ... ನಮಿತಾ ಮತ್ತು ವಾಜಪೇಯಿರವರ ನಡುವೆ ಇರುವಂಥ ಆತ್ಮೀಯ ವಾದ ಸಂಬಂಧ , ನಮ್ಮ ರಾಜಕೀಯ ನಾಯಕರ ನಡುವೆ ತೀರ ಕಡಿಮೆನೆ ಕಾಣಬಹುದು... ಇದ್ದರುನು ಜನಗಳಲ್ಲಿ ಆ ಧೈರ್ಯ ಇರುವುದಿಲ್ಲ ಆ ವಿಷಯನ ಎಲ್ಲರ ನಡುವೆ ಇಡಬಹುದು ಅಂತ.. ವಾಜಪೇಯಿ ತನ್ನ ಕಾಲೇಜ್ ದಿನಗಳಲ್ಲಿ ಯಾವ ಹುಡುಗಿಗೆ ಇಷ್ಟ ಪಡುತ್ತಿದ್ದರು "ನಮಿತಾ ಭಟ್ಟಾಚಾರ್ಯ ಅವರ ಮಗಳು,, ಅಂದರೆ ವಾಜಪೇಯಿ ಪ್ರೀತಿಸಿರೋ ಹುಡುಗಿಯ ಮಗಳು ರಾಜಕುಮಾರಿ ಕೌಲರವರ ಮಗಳು.... ಅದೇ ರಾಜಕುಮಾರಿ ಆಟಲ್ ಬಿಹಾರಿ ವಾಜಪೇಯಿ ಜಿ ತುಂಬಾ ಇಷ್ಟ ಪಟ್ಟಿರುವ ಹುಡುಗಿ... ಇದೆ ರಾಜಕುಮಾರಿಯ ಸಂಬಂಧ ನೋಡಿದರೆ ಇವರ ಸಂಬಂಧ ಗಾಂಧಿ ಪರಿವಾರಕ್ಕೂ ಇದೆ,,ರಾಜಕುಮಾರಿ ಕೌಲ್ ಅವರು ಇಂದಿರಾ ಗಾಂಧಿ ಅವರಿಗೆ ಸಂಬಂಧದಲ್ಲಿ ಸಹೋದರಿ ಆಗಬೇಕು... 16 ಆಗಸ್ಟ್ 2018 ನಲ್ಲಿ ವಾಜಪೇಯಿ ನಮ್ಮ ಎಲ್ಲರನ್ನ ಬಿಟ್ಟು ಹೋರೇಟು ಹೋದರು ,, ಒಂದು ದಿನ ನಂತರ 17 ಆಗಸ್ಟ್ 2018 ಅವರ ದೇಹ ಕೂಡ ಹೊರೆತು ಹೋಯಿತು ... ವಾಜಪೇಯಿ ಮದುವೆ ಮಾಡಿಕೊಂಡಿದಿಲ್ಲ , ಅದಕ್ಕೆ ಮಕ್ಕಳು ಕೂಡ ಇದ್ದಿಲ್ಲ.. ಆದರೆ ವಾಜಪೇಯಿಯವರು ಒಂದು ಮಗಳನ್ನೇ ದತ್ತು ತೊಗೊಂಡಿದ್ರು... ಮೊದಲು ಅನಿಸಿತ್ತು ನಮಿತಾರವರ ಪತಿ ರಂಜಾನ್ ಭಟ್ಟಾಚಾರ್ಯ ವಾಜಪೇಯಿಯವರಿಗೆ ಅಗ್ನಿ

ದರ್ಶನ್ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್...

Image
             Darshan Sudeep's good news ವಿಷ್ಣು ದಾದ ಹಾಗೂ ಅಂಬರೀಶ್ ಬಿಟ್ಟರೆ ಗೆಳೆತನದಲ್ಲಿ ಮತ್ತೆ ನೆನಪಾಗೋದು ಇವರಿಬ್ಬರೆ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ದೋಸ್ತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.... ಅದರಲ್ಲೂ ಮುನಿಸಿಕೊಂಡು ಬೇರೆ ಬೇರೆ ಆದಾಗ  ಇಬ್ಬರ ಅಭಿಮಾನಿಗಳು ಕಣ್ಣೀರು ಹಕ್ಕಿದ್ದು ಇದೆ , ಆದರೆ ಗಟ್ಟಿ ಆಗಿದ್ದ ಗೆಳೆತನದಲ್ಲಿ ಧಿಡಿರಣೆ ಬಿರುಕು ಕಾಣಿಸಿದ್ದೇಕೆ ? ಇಬ್ಬರ ಮುನಿಸಿಗೆ ಅಸಲಿ ಕಾರಣವೇನು ಅನ್ನೋದನ್ನು ಇಬ್ಬರು ಬಿಟ್ಟು ಕೊಟ್ಟಿಲ್ಲ.. ವಿಷಯ ಹೀಗಿದ್ದರು ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರ ನಡುವಿನ ಗೆಳೆತನ ಹಳಸಿದೆ ಅನ್ನೋದು ಗೊತ್ತಾಗೋಕ್ಕೆ ಹೆಚ್ಚು ಸಮಯ ಹಿಡಿದಿರಲಿಲ್ಲ... ಆದರಲ್ಲೂ ಸ್ವತಃ ದರ್ಶನ್ tweeter ಮೂಲಕ  "ಇನ್ಮುಂದೆ ನಾವಿಬ್ಬರೂ ಸ್ನೇಹಿತರಲ್ಲ"  ಅಂತ ಹೇಳಿದ್ಮೇಲೇ ಈ ಕುಚಿಕು ಗೆಳೆಯರು ಇನ್ಮುಂದೆ ಒಂದಾಗೋದಿಲ್ಲ ಅನ್ನೋದು confirm ಆಗಿತ್ತು... ಕಿಚ್ಚ ಹಾಗೂ ದಚ್ಚು ಅಭಿಮಾನಿಗಳಲ್ಲಿ ಈ ಇಬ್ಬರು ಮತ್ತೆ ಒಂದಾಗುತ್ತಾರೆ ಅಂತ ನಂಬಿಕೆ ಉಳಿದಿಲ್ಲ , ಇಬ್ಬರನ್ನು ಒಂದೇ ಸಿನಿಮಾದಲ್ಲಿ ಮತ್ತೆ ನೋಡಬಹುದು ಅನ್ನೋದು ಆಸೆನು ಕಮರಿ ಹೋಗಿದೆ... ಈ ಗ್ಯಾಪ್ ನಲ್ಲಿ ಸ್ಯಾಂಡಲ್ವುಡ್ ನಲ್ಲಿ ಸುದ್ದಿ ಒಂದು ಓಡಾಡೋಕೆ ಶುರುವಾಗಿದೆ... ಈ ಸುದ್ದಿ ಇಬ್ಬರ ಅಭಿಮಾನಿಗಳಿಗೂ ಅಚ್ಚರಿ ಹುಟ್ಟಿಸದೇ ಇರೋದಿಲ್ಲ...