ಅಟಲ್ ಬಿಹಾರಿ ವಾಜಪೇಯಿ ಅಂತಿಮ ಸಂಸ್ಕಾರ ಆಗಿದೆ...ವಾಜಪೇಯಿ ಅವರ ಚಿತೆಗೆ ವಾಜಪೇಯಿ ಅವರ ದತ್ತು ತೊಗೊಂಡಿರುವ ಮಗಳು ನಮಿತಾ ಭಟ್ಟಾಚಾರ್ಯರವರು ಅಗ್ನಿ ಕೊಟ್ಟಿದ್ದಾರೆ... ನಮಿತಾ ಮತ್ತು ವಾಜಪೇಯಿರವರ ನಡುವೆ ಇರುವಂಥ ಆತ್ಮೀಯ ವಾದ ಸಂಬಂಧ , ನಮ್ಮ ರಾಜಕೀಯ ನಾಯಕರ ನಡುವೆ ತೀರ ಕಡಿಮೆನೆ ಕಾಣಬಹುದು... ಇದ್ದರುನು ಜನಗಳಲ್ಲಿ ಆ ಧೈರ್ಯ ಇರುವುದಿಲ್ಲ ಆ ವಿಷಯನ ಎಲ್ಲರ ನಡುವೆ ಇಡಬಹುದು ಅಂತ.. ವಾಜಪೇಯಿ ತನ್ನ ಕಾಲೇಜ್ ದಿನಗಳಲ್ಲಿ ಯಾವ ಹುಡುಗಿಗೆ ಇಷ್ಟ ಪಡುತ್ತಿದ್ದರು "ನಮಿತಾ ಭಟ್ಟಾಚಾರ್ಯ ಅವರ ಮಗಳು,, ಅಂದರೆ ವಾಜಪೇಯಿ ಪ್ರೀತಿಸಿರೋ ಹುಡುಗಿಯ ಮಗಳು ರಾಜಕುಮಾರಿ ಕೌಲರವರ ಮಗಳು.... ಅದೇ ರಾಜಕುಮಾರಿ ಆಟಲ್ ಬಿಹಾರಿ ವಾಜಪೇಯಿ ಜಿ ತುಂಬಾ ಇಷ್ಟ ಪಟ್ಟಿರುವ ಹುಡುಗಿ... ಇದೆ ರಾಜಕುಮಾರಿಯ ಸಂಬಂಧ ನೋಡಿದರೆ ಇವರ ಸಂಬಂಧ ಗಾಂಧಿ ಪರಿವಾರಕ್ಕೂ ಇದೆ,,ರಾಜಕುಮಾರಿ ಕೌಲ್ ಅವರು ಇಂದಿರಾ ಗಾಂಧಿ ಅವರಿಗೆ ಸಂಬಂಧದಲ್ಲಿ ಸಹೋದರಿ ಆಗಬೇಕು... 16 ಆಗಸ್ಟ್ 2018 ನಲ್ಲಿ ವಾಜಪೇಯಿ ನಮ್ಮ ಎಲ್ಲರನ್ನ ಬಿಟ್ಟು ಹೋರೇಟು ಹೋದರು ,, ಒಂದು ದಿನ ನಂತರ 17 ಆಗಸ್ಟ್ 2018 ಅವರ ದೇಹ ಕೂಡ ಹೊರೆತು ಹೋಯಿತು ... ವಾಜಪೇಯಿ ಮದುವೆ ಮಾಡಿಕೊಂಡಿದಿಲ್ಲ , ಅದಕ್ಕೆ ಮಕ್ಕಳು ಕೂಡ ಇದ್ದಿಲ್ಲ.. ಆದರೆ ವಾಜಪೇಯಿಯವರು ಒಂದು ಮಗಳನ್ನೇ ದತ್ತು ತೊಗೊಂಡಿದ್ರು... ಮೊದಲು ಅನಿಸಿತ್ತು ನಮಿತಾರವರ ಪತಿ ರಂಜಾನ್ ಭಟ್ಟಾಚಾರ್ಯ ವಾಜಪೇಯಿಯವರಿಗೆ ಅಗ್ನಿ...
ಯಶ್ ಹುಟ್ಟುಹಬ್ಬದ ದಿನ ಯಶ್ ತನ್ನ ಹುಟ್ಟುಹಬ್ಬ ಆಚರಿಸಿಲ್ಲ ಅಂತ ಯಶ್ ಅಭಿಮಾನಿಯೊಬ್ಬ ಯಶ್ ಮನೆ ಮುಂದೆ ಬಂದು ಯಶ್ ಗೆ ಶುಭಾಶಯಗಳು ಕೊರಬೇಕು ಎಂದ, ಯಶ್ ಅಭಿಮಾನಿ (ರವಿ) , ಜೋರ್ ಜೋರಾಗಿ ರವಿ ಮತ್ತು ಅಲ್ಲಿ ಇದ್ದ ಕೆಲವು ಯಶ್ ಅಭಿಮಾನಿಗಳು ಕೋಗಾಡಿದರೆ ಯಶ್ ಗೆ ಮನೆಯಿಂದ ಹೊರಗೆ ಬನ್ನಿ ಅಂತ ಕೂಗಾಡಿದ್ದಾರೆ , ಅಷ್ಟರಲ್ಲಿ ಯಶ್ ಮನೆಯಿಂದ ಕೆಲವರು ಹೊರಗೇ ಬಂದು "ಯಶ್ ಮನೇಲಿ ಇಲ್ಲ ಅವರು ಹೊರಗೆ ಹೋಗಿದ್ದಾರೆ ಯಶ್ ಬಂದಮೇಲೆ ಮನೆಗೆ ಬನ್ನಿ ಅಂತ ಹೇಳಿದ್ದಾರೆ, ಆದರೆ ಅಲ್ಲಿ ಇರುವ ಅಭಿಮಾನಿಗಳು ಅವರ ಮಾತನ್ನ ನಂಬಲಿಲ್ಲ,ನೀವು ಸುಳ್ಳು ಹೇಳುತ್ತಿದ್ದಿರ ಯಶ್ ಮನೆಯಲ್ಲಿಯೇ ಇದ್ದರೆ, ಅಂತ ಇನ್ನು ಜೋರ್ ಜೋರಾಗಿ ಯಶ್ ಗೆ ಜಯಕರ ಹಕತಿದ್ದರು ಯಶ್ ಹೊರಗೆ ಬರಲಿ ಅಂತ, ಆದರೆ ಯಶ್ ಮನೇಲಿ ಇಲ್ಲ ಅಂತ ಎಷ್ಟೇ ಹೇಳಿದರು ಅಭಿಮಾನಿಗಳು ನಂಬಲಿಲ್ಲ ಬಿಡಿ,, ಆದರೆ ಯಶ್ ಅಭಿಮಾನಿ ಒಬ್ಬ ರಾಕಿಂಗ್ ಸ್ಟಾರ್ ಯಶ್ ಈ ವರ್ಷ ಹುಟ್ಟುಹಬ್ಬ ಆಚರಿಸಿಲ್ಲ ಅಂತ ಬೇಸರಗೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದಾನೆ , ಯಶ್ ಅಭಿಮಾನಿ (ರವಿ) ಬೆಳಗ್ಗೆ ಮನೆಯಿಂದ ಸಿದ ಯಶ್ ಮನೆಗೆ ಹೋಗಿದ್ದಾನೆ , ಮನಸಿಗೆ ಬೇಜಾರಾಗಿ ಯಶ್ ಮನೆ ಹತ್ತಿರ ಇರುವ ಒಂದ್ ಪೆಟ್ರೋಲ್ ಬಂಕ್ ಗೆ ಹೋಗಿ "ತನ್ನ ಮೊಬೈಲ್ ಅಡ ಇಟ್ಟು" ಪೆಟ್ರೋಲ್ ತೊಗೊಂಡಿದ್ದಾನೆ ಅದನ್ನ ತನ್ನ ಮೈಗೆ ಹಚ್ಚಿಕೊಂಡು ಯಶ್ ಮನೆ ಮುಂದೆ ಬಂದು ತನ್ನ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾನೆ, ತಕ್ಷಣವೇ ಅಲ್ಲಿ ಇರುವ ಖಾಸಗಿ ...
Comments
Post a Comment