Posts

Showing posts from January, 2019

ಸಿಧಗಂಗಾ ಶ್ರೀಗಳು ಅಗಲಿದ ನಂತರ ಸ್ವಾಮಿಗಳು ತುಂಬಾ ಪ್ರೀತ್ಸೋ ಮುದ್ದಿನ ಶ್ವಾನ ಆಚಾರ್ಯ..

Image
ನೀನಿಲ್ಲದ ಈ ಬದುಕು ಘೋರವೆಂದು ನಡೆದವನು ನಾಯಿಭೈರ ತಾಯಿಯ ರುಣ ಬಿಟ್ಟರೆ ನಾಯಿಯ ರುಣ ಅಂತಾರಲ್ಲ ಹಾಗೆ ನನ್ನನ್ನು ಪೂಜ್ಯರ ಜೊತೆ ಬೆಸೆದದ್ದು ನಾಯಿಯ ರುಣವೆ. ಹಿರಿಯ ಸಂಶೋಧಕ ಡಾ॥ ಚಿದಾನಂದಮೂರ್ತಿಯವರು ನನ್ನನ್ನು ಪರಿಚಯಿಸಿ ಸ್ವಾಮೀಜಿಗೆ ಕೊಟ್ಟ ಪತ್ರ ಹಿಡಿದು ಮಠಕ್ಕೆ ಹೋದಾಗ  ಅಲ್ಲಿ ನಾನು ಕ್ಲಿಕ್ಕಿಸಿದ ಕೆಲ ಫೋಟೋಗಳಿವು . ಪೂಜ್ಯರ ಜೀವಕ್ಕೆ ಜೀವವಾಗಿದ್ದ  ಈ ನಾಯಿಯ ಹೆಸರು ಭೈರ . ಮಠದ ಕೆಲ ಭಕ್ತರಲ್ಲಿ  ಸಾಕ್ಷಾತ್ ಕಾಲಭೈರವನೇ ನಾಯಿಯಾಗಿ ಬಂದು ಸ್ವಾಮೀಜಿಗೆ ಕಾವಲಿದ್ದಾನೆಂದೂ ಆದು ಅವರ ಜೊತೆ ಇರುವುದರಿಂದಲೇ  ಭೂತ ಪ್ರೇತಾತ್ಮಗಳು ಇತ್ತ ಸುಳಿಯುತ್ತಿಲ್ಲವೆಂಬ ಪ್ರತೀತಿಯಿತ್ತು.  ನಾನು ಮಠಕ್ಕೆ ಹೋದಾಗಲೆಲ್ಲ ವಿಶೇಷವಾಗಿ ಅದನ್ನು ಮಾತಾಡಿಸಿ ಬರುತ್ತಿದ್ದೆ.         ಅದೊಂದು ವಿಶಿಷ್ಟ ಬುಧ್ಧಿಮತ್ತೆಯ ನಾಟಿ ತಳಿಯ ನಾಯಿ. ಅದು ಮಠಕ್ಕೆ ಬಂದು ಸೇರಿಕೊಂಡ ಬಗ್ಗೆಯೇ ಥರೇವಾರಿ ಕತೆಗಳಿವೆ.ಈ ಪೈಕಿ ಒಂದು - ಬುಧ್ಧಿಯವರು ಯಾವುದೋ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವಾಗ ಮಾರ್ಗಮಧ್ಯೆ ಕುಡುಕರು ನಾಯಿ ಮರಿಯೊಂಧರ ಮೇಲೆ ಕಾರುಹತ್ತಿಸಿ ಅದರ ಒದ್ಥಾಟವನ್ನು ನೋಡಲಾರದೇ  ಮರುಗಿದ ಬುಧ್ದೀಯವರು ಅದನ್ನು ತಮ್ಮ ಮಡಿಲಲ್ಲಿಟ್ಟು ಮಠಕ್ಕೆ ತಂದರೆಂಬುದು. ಬುಧ್ಧಿಯವರು ತಮ್ಮ ಪೂಜೆ ಮುಗಿಸಿ ಮಠ ಸುತ್ತಲು ಹೊರಟಿದ್ದೇ ತಡ ಅವರ ನೆರಳಲ್ಲಿ ನೆರಳಾಗಿ ಹಿಂಬಾಲಿಸುತ್ತಿತ್ತು. ಕುಂಟುತ್ತಲೇ ನಡೆಯುತ್ತಿತ್ತು. ಯಾವುದೇ ಕೊಠಡಿ ಹೂಕ್ಕರೂ ಅವರು ಹೊರಬರುವ

ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ ಹೇಳಿಕೊಟ್ಟಿದ್ದಾರೆ

Image
ಹನುಮಂತನ  ಆಲ್ಬಮ್ ನಿಂದ ಹೊಸಾ ಹಾಡು ಬಂದಿದೆ, ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ  ಹೇಳಿಕೊಟ್ಟಿದ್ದಾರೆ,, ಸವಾಲೊಂದು ಇನ್ನ ಮೇಲೆ ಶಾಹಿರಕ್ಕೆ ಅಂತ ಹಾದಿ ಎಲ್ಲರನ್ನೂ ಖುಷಿ ಪಡಿಸಿದ ಹನುಮಂತ.. ಹನುಮಂತ ಗೆ ಡಿಂಗ್ರಿ ಪಿಲ್ಲಿ ಅಂದ್ರೆ ಏನು ಅಂತ ಅನುಶ್ರೀ ಕೇಳಿದಕ್ಕೆ ,ಜನಪದ ಹಾಡು ಅದು ಅಂತ ಹೇಳಿದ್ದಾನೆ ,ಅದು ಒಂದು ಬೆರೆವರಿಗೆ ರೇಗಿಸುವ ಹಾಡು ಅಂತ ಹೇಳಿದ್ದಾನೆ,, ಆಮೇಲೆ ಯೇ ಹುಡುಗಿ ದಿಮಾಕ್ ಮಾಡತಿಯ ಹಿಂಗ್ಯಾಕ್ ಅಂತ ಹಾಡಿ ಎಲ್ಲರ ಹೆಸರನ್ನ ಒಂದೇ ಹಾಡಲ್ಲಿ ಹೇಳಿ ಎಲ್ಲರನ್ನು ಅಚ್ಯರ್ಯ ಮುಡಿಸ ಹನುಮಂತ. ಹುಡ್ಗಿ ನಿನ್ನ ಕಲ್ಲರ್ ನೋಡಿ ಗಂಗಮ್ಮ ನೆನಪಿಗೆ ಬರ್ತಾಳ್ , ಹುಡ್ಗಿ ನಿನ್ನ ಗಲ್ಲ ನೋಡಿ ಸಾದ್ವಿನಿ ನೆನಪಿಗೆ ಬರ್ತಾಳ್,,, ಹೇ ಮಾವ ಹಿಂಗ್ಯಾಕ್ ಮಾಡತಿದಿ ದಿಮಾಕ್ ,ಪ್ರೀತಿ ಪಾಠ ಹೇಳಿ ಕೊಡ್ತೀನಿ ಬಾ,, ಹೇ ಡಿಂಗರ ಬಿಲ್ಲ ನಾನು ನೀನು ಜೋಡಿ ಆಗೋಣ ಬಾ,, ಮಾವ ನಿನ್ನ ಹೈಟ್ ನೋಡಿ ಅಶವಿನ ನೆನಪಿಗಿ ಬರ್ತನ,, ಮಾವ ನಿನ್ನ  ಕುದ್ಲಾ ನೋಡಿ ರಜ್ಜತ್ ನೆನಪಿಗಿ ಬರ್ತನ ಅಂತ ಎಲ್ಲರನ್ನ ಕುಣಿದು ಕುಪ್ಪಳಿಸಿದ್ದಾನೆ ಹನುಮಂತ ಹಾವೇರಿ...ಆದರೆ ಈ ಹಾಡುಗಳು ಹೇಗೆ ಹಡಿದಿಯ ಹನುಮಂತ ಅಂತ ಅನುಶ್ರೀ ಕೇಳಿದ್ರೆ  Technic ಮಾ ಅಂತ ಹೇಳಿದ್ದಾನೆ..
Image
ಯಶ್ ಹುಟ್ಟುಹಬ್ಬದ ದಿನ ಯಶ್ ತನ್ನ ಹುಟ್ಟುಹಬ್ಬ ಆಚರಿಸಿಲ್ಲ ಅಂತ ಯಶ್ ಅಭಿಮಾನಿಯೊಬ್ಬ ಯಶ್ ಮನೆ ಮುಂದೆ ಬಂದು ಯಶ್ ಗೆ ಶುಭಾಶಯಗಳು ಕೊರಬೇಕು ಎಂದ, ಯಶ್ ಅಭಿಮಾನಿ (ರವಿ) , ಜೋರ್ ಜೋರಾಗಿ ರವಿ ಮತ್ತು ಅಲ್ಲಿ ಇದ್ದ ಕೆಲವು ಯಶ್ ಅಭಿಮಾನಿಗಳು ಕೋಗಾಡಿದರೆ ಯಶ್ ಗೆ ಮನೆಯಿಂದ ಹೊರಗೆ ಬನ್ನಿ ಅಂತ ಕೂಗಾಡಿದ್ದಾರೆ , ಅಷ್ಟರಲ್ಲಿ ಯಶ್ ಮನೆಯಿಂದ ಕೆಲವರು ಹೊರಗೇ ಬಂದು "ಯಶ್ ಮನೇಲಿ ಇಲ್ಲ ಅವರು ಹೊರಗೆ ಹೋಗಿದ್ದಾರೆ ಯಶ್ ಬಂದಮೇಲೆ ಮನೆಗೆ ಬನ್ನಿ ಅಂತ ಹೇಳಿದ್ದಾರೆ, ಆದರೆ ಅಲ್ಲಿ ಇರುವ ಅಭಿಮಾನಿಗಳು ಅವರ ಮಾತನ್ನ ನಂಬಲಿಲ್ಲ,ನೀವು ಸುಳ್ಳು ಹೇಳುತ್ತಿದ್ದಿರ ಯಶ್ ಮನೆಯಲ್ಲಿಯೇ ಇದ್ದರೆ, ಅಂತ ಇನ್ನು ಜೋರ್ ಜೋರಾಗಿ ಯಶ್ ಗೆ ಜಯಕರ ಹಕತಿದ್ದರು ಯಶ್ ಹೊರಗೆ ಬರಲಿ ಅಂತ, ಆದರೆ ಯಶ್ ಮನೇಲಿ ಇಲ್ಲ ಅಂತ ಎಷ್ಟೇ ಹೇಳಿದರು ಅಭಿಮಾನಿಗಳು ನಂಬಲಿಲ್ಲ ಬಿಡಿ,, ಆದರೆ ಯಶ್ ಅಭಿಮಾನಿ ಒಬ್ಬ ರಾಕಿಂಗ್ ಸ್ಟಾರ್ ಯಶ್ ಈ ವರ್ಷ ಹುಟ್ಟುಹಬ್ಬ ಆಚರಿಸಿಲ್ಲ ಅಂತ ಬೇಸರಗೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದಾನೆ , ಯಶ್ ಅಭಿಮಾನಿ (ರವಿ) ಬೆಳಗ್ಗೆ ಮನೆಯಿಂದ ಸಿದ ಯಶ್ ಮನೆಗೆ ಹೋಗಿದ್ದಾನೆ , ಮನಸಿಗೆ ಬೇಜಾರಾಗಿ ಯಶ್ ಮನೆ ಹತ್ತಿರ ಇರುವ ಒಂದ್ ಪೆಟ್ರೋಲ್ ಬಂಕ್ ಗೆ ಹೋಗಿ "ತನ್ನ ಮೊಬೈಲ್ ಅಡ ಇಟ್ಟು" ಪೆಟ್ರೋಲ್ ತೊಗೊಂಡಿದ್ದಾನೆ ಅದನ್ನ ತನ್ನ ಮೈಗೆ ಹಚ್ಚಿಕೊಂಡು ಯಶ್ ಮನೆ ಮುಂದೆ ಬಂದು ತನ್ನ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾನೆ, ತಕ್ಷಣವೇ ಅಲ್ಲಿ ಇರುವ ಖಾಸಗಿ

ಇಂಥ ಅಭಿಮಾನಿಗಳು ಇದ್ದರೆ ನನಗೆ ಇಂಡಸ್ತ್ರಿನೇ ಬೇಡ ಎಂದ ಯಶ್

Image
ಯಶ್ ಹುಟ್ಟುಹಬ್ಬದ ದಿನ ಯಶ್ ತನ್ನ ಹುಟ್ಟುಹಬ್ಬ ಆಚರಿಸಿಲ್ಲ ಅಂತ ಯಶ್ ಅಭಿಮಾನಿಯೊಬ್ಬ ಯಶ್ ಮನೆ ಮುಂದೆ ಬಂದು ಯಶ್ ಗೆ ಶುಭಾಶಯಗಳು ಕೊರಬೇಕು ಎಂದ, ಯಶ್ ಅಭಿಮಾನಿ (ರವಿ) , ಜೋರ್ ಜೋರಾಗಿ ರವಿ ಮತ್ತು ಅಲ್ಲಿ ಇದ್ದ ಕೆಲವು ಯಶ್ ಅಭಿಮಾನಿಗಳು ಕೋಗಾಡಿದರೆ ಯಶ್ ಗೆ ಮನೆಯಿಂದ ಹೊರಗೆ ಬನ್ನಿ ಅಂತ ಕೂಗಾಡಿದ್ದಾರೆ , ಅಷ್ಟರಲ್ಲಿ ಯಶ್ ಮನೆಯಿಂದ ಕೆಲವರು ಹೊರಗೇ ಬಂದು "ಯಶ್ ಮನೇಲಿ ಇಲ್ಲ ಅವರು ಹೊರಗೆ ಹೋಗಿದ್ದಾರೆ ಯಶ್ ಬಂದಮೇಲೆ ಮನೆಗೆ ಬನ್ನಿ ಅಂತ ಹೇಳಿದ್ದಾರೆ, ಆದರೆ ಅಲ್ಲಿ ಇರುವ ಅಭಿಮಾನಿಗಳು ಅವರ ಮಾತನ್ನ ನಂಬಲಿಲ್ಲ,ನೀವು ಸುಳ್ಳು ಹೇಳುತ್ತಿದ್ದಿರ ಯಶ್ ಮನೆಯಲ್ಲಿಯೇ ಇದ್ದರೆ, ಅಂತ ಇನ್ನು ಜೋರ್ ಜೋರಾಗಿ ಯಶ್ ಗೆ ಜಯಕರ ಹಕತಿದ್ದರು ಯಶ್ ಹೊರಗೆ ಬರಲಿ ಅಂತ, ಆದರೆ ಯಶ್ ಮನೇಲಿ ಇಲ್ಲ ಅಂತ ಎಷ್ಟೇ ಹೇಳಿದರು ಅಭಿಮಾನಿಗಳು ನಂಬಲಿಲ್ಲ ಬಿಡಿ,, ಆದರೆ ಯಶ್ ಅಭಿಮಾನಿ ಒಬ್ಬ ರಾಕಿಂಗ್ ಸ್ಟಾರ್ ಯಶ್ ಈ ವರ್ಷ ಹುಟ್ಟುಹಬ್ಬ ಆಚರಿಸಿಲ್ಲ ಅಂತ ಬೇಸರಗೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದಾನೆ , ಯಶ್ ಅಭಿಮಾನಿ (ರವಿ) ಬೆಳಗ್ಗೆ ಮನೆಯಿಂದ ಸಿದ ಯಶ್ ಮನೆಗೆ ಹೋಗಿದ್ದಾನೆ , ಮನಸಿಗೆ ಬೇಜಾರಾಗಿ ಯಶ್ ಮನೆ ಹತ್ತಿರ ಇರುವ ಒಂದ್ ಪೆಟ್ರೋಲ್ ಬಂಕ್ ಗೆ ಹೋಗಿ "ತನ್ನ ಮೊಬೈಲ್ ಅಡ ಇಟ್ಟು" ಪೆಟ್ರೋಲ್ ತೊಗೊಂಡಿದ್ದಾನೆ ಅದನ್ನ ತನ್ನ ಮೈಗೆ ಹಚ್ಚಿಕೊಂಡು ಯಶ್ ಮನೆ ಮುಂದೆ ಬಂದು ತನ್ನ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾನೆ, ತಕ್ಷಣವೇ ಅಲ್ಲಿ ಇರುವ ಖಾಸಗಿ

ಸ್ಯಾಂಡಲ್ವುಡ್ ನಲ್ಲಿ ಈಗ ಐಟಿಯದ್ದೇ ಹಾವ ,ನೋಟಿಸ್ ಜಾರಿ ಮಾಡಿದ ಐಟಿ ಅಧಿಕಾರಿಗಳು

Image
ಸ್ಯಾಂಡಲ್ವುಡ್ ನಲ್ಲಿ ಈಗ ಐಟಿಯದ್ದೇ ಹಾವ ಆಗ್ಬಿಟ್ಟಿದೆ ಯಾಕಂದ್ರೆ ನಿನ್ನೆಯಷ್ಟೇ ಐಟಿ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ನಟರು ಯಾವ ರೀತಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಅಂತ ಯಳೆ ಯಳೆಯಾಗಿ ಬಿಚ್ಚಿಟ್ಟ ಬೆನ್ನಲ್ಲೆ ಈಗ ಐಟಿ ಅಧಿಕಾರಿಗಳು ಈ ನಟರಿಗೆ ನೋಟಿಸ್ ಕೊಡಲು ಎಲ್ಲ ಸಿದ್ಧತೆ ನಡೆಸಿದ್ದಾರೆ ಇದರ ಬೆನ್ನಲ್ಲೇ ಈಗಾಗಲೇ ನಟರು ಹಾಗೂ ನಿರ್ಮಾಪಕರು ಐಟಿ ಅಧಿಕಾರಿಗಳಹತ್ತಿರ ಮನವಿಯನ್ನು ಮಾಡಿಕೊಳ್ಳೋಕ್ಕೆ ಸಿದ್ಧತೆ ನಡೆಸಿದ್ದಾರೆ ,ಯಾಕಂದ್ರೆ ನಾವ್ ಇವಗ ಶೂಟಿಂಗ್ ನಲ್ಲಿ ತೋಡಿಕೊಂಡಿದ್ದೀವಿ ಬಿಜಿ ಶೆಡ್ಯೂಲ್ ನಲ್ಲಿ ಇದ್ದೀವಿ ಇಂಥ ಸಂದರ್ಭದಲ್ಲಿ ನಾವು ಐಟಿ ವಿಚಾರಣೆಗೆ ಹಾಜರಾಗಲು ತುಂಬಾ ಕಷ್ಟವಾಗುತ್ತದೆ ಹಾಗಾಗಿ ಇವತ್ತೇ ಹಾಜರಾಗಬೇಕು ಅಂದ್ರೆ ನಿಜಕ್ಕೂ ಕೂಡ ಕಷ್ಟವಾಗುತ್ತದೆ, ಸ್ವಲ್ಪ ದಿನಗಳನಂತರ ನಾವು ಹಾಜರಾಗ್ತಿವಿ ಮತ್ತೊಂದು ದಿನ ಡೇಟ್ ಗಳು ಬರೆದು ಕೊಡಿ ಅಂತ ನಟರ ಹಾಗೂ ನಿರ್ಮಾಪಕರು ಐಟಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಜವಾಬ್ದಾರಿಯುತ ನಗರೀಕನಾಗಿ ಐಟಿ ದಾಳಿಗೆ ಸ್ಪಂದಿಸಿದ್ದೇವೆ ಅಂತ ಎಲ್ಲ ನಟರು ಹೇಳಿಕೊಂಡಿದ್ದರೆ ನಮ್ ಹತ್ರ ಇರುವ ಪ್ರತಿಯೊಂದು ಆಸ್ತಿ ಗು ಕೂಡ ದಾಖಲೆ ಸಮಿತವಾಗಿ ಇಟ್ಟುಕೊಂಡಿದ್ದೀವಿ ಯಾವದೇ ರೀತಿಯ ತೆರೆಗೆ ವಂಚನೆ ಮಾಡಿಲ್ಲ ಅಂತ ಹೇಳ್ತಿದ್ರು ,ಆದ್ರೆ 109 ಕೋಟಿ ಅಕ್ರಮ ಆಸ್ತಿ ಹೇಗೆ ಹಾರೋಗೆ ಬಂತು ಎನ್ನುವಂತಹ ಸಾಧ್ಯದ ಪ್ರಶ್ನೆ ತಮ್ಮ ಬಳಿಯ ಇರುವಂತ ಆಸ್ತಿಯ ಮೊತ್ತ ದೊಡ್ಡದಾಗಿದೇ, ಅದರ

ದುನಿಯಾ ವಿಜಯ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಂದ 600ಕಿಲೋಮೀಟರ್ ಇಂದ ಪಾದಯಾತ್ರೆ ,ನಿಜಕ್ಕೂ ಗ್ರೇಟ್ ಅಭಿಮಾನಿಗಳು...

Image
ಅಭಿಮಾನಿಗಳು ಅಂದರೆ ಹೇಗೆ? ತಮ್ಮ ಹೀರೊನ ಫೋಟೋ ಗಾಡಿಗಳ ಮೇಲೆ ,ಮನೇಲಿ, ಮೊಬೈಲ್ ವಾಲ್ಪೇಪರ್, ಫೇಸ್ಬುಕ್ ನಲ್ಲಿ ಡಿಪಿ ಹಾಕ್ತಿರ್ತಾರೆ, ಹಾಗೆ ಹೊಸ ಫಿಲ್ಮ್ ಬಂದರೆ ಹಾಲಿನ ಅಭಿಷೇಕ ಮಾಡಿ ತಮ್ಮ ಹೀರೊ ಫಿಲ್ಮ್ ಹಿಟ್ ಆಗಲಿ ಎಂದು ದೇವರಲ್ಲಿ ಪೂಜಿಸುತ್ತಾರೆ, ಫಿಲ್ಮ್ ನೋಡಿ ಸಂಭ್ರಮಿಸುತ್ತಾರೆ, ಅಷ್ಟೇ ಅಲ್ಲದೆ ಕೆಲವೊಮ್ಮೆ ಅವರ ನೆಚ್ಚಿನ ಹೀರೊ, ಶೂಟಿಂಗ್ ಟೈಮಲ್ಲಿ ಅಥವಾ ಹೊರಗಡೆ ಕಂಡರೆ ಅವರ ಜೊತೆ ಒಂದು ಸೆಲ್ಫಿ ತೆಗೆದು ಖುಷಿ ಪಡುತ್ತಾರೆ, ತಮ್ಮ ನೆಚ್ಚಿನ ಹೀರೊ ಗೆ ನೋಡಲೇ ಬೇಕು ಅಂತ ಇದ್ದರೆ ಸುಮಾರು  ಅಭಿಮಾನಿಗಳು ಸ್ಟಾರ್ ನಟರ ಮನೆಗೆ ಹೋಗಿ ಅವರಿಗೆ ನೋಡಿ ಸೆಲ್ಫಿ ತೆಗೀತಾರೆ,, ತಮ್ಮ ನೆಚ್ಚಿನ ಹೀರೊ ಬರ್ಥಡೆ ಇದ್ದರೆ ಎನ್ ಮಾಡ್ತಾರೆ?? ತಮ್ಮ ನೆಚ್ಚಿನ ನಟರ ಬರ್ಥಡೆ ಗೆ ಅವರವರ ಸಂಘಗಳು ಅವರವರ ಊರಲ್ಲಿ , ದೊಡ್ಡ ದೊಡ್ಡ ಫ್ಲೆಕ್ಸ್ ಹಾಕಿ, ಕೇಕ್ ಕತ್ತರಿಸುವ ಮೂಲಕ ತಮ್ಮ ಬಾಸ್ ಗೆ ಜನ್ಮದಿನದ ಶುಭಾಶಯಗಳು ತಿಳಿಸುತ್ತಾರೆ, ಇಂಕೆಲವರು ಹೀರೋಗಳ ಮನೆ ಮುಂದೆ ರಾತ್ರಿ 12 ಗಂಟೆಯಿಂದನೆ ಹುಟ್ಟುಹಬ್ಬದ ಶುಭಾಶಯಗಳು ತಿಳಿಸೋಕ್ಕೆ ಬಿಡ್ ಬಿಟ್ಟುಕೊಂಡಿರ್ತಾರೆ, ನೆಚ್ಚಿನ ನಟರಗೋಸ್ಕರ ಕೇಕ್ ತರಿಸಿಕೊಂಡು ಕೇಕ್ ಮೇಲೆ ಹೆಸರು ಹಾಕಿ ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಾರೆ , ನೆಚ್ಚಿನ ನಟರ  ಬರ್ಥಡೆ ಅಂದರೆ ಅಭಿಮಾನಿಗಳಿಗೆ ಹಬ್ಬ ಇದ್ದಂಗೆನೆ ಬಿಡಿ..ಆದರೆ ನಾವು ಹೇಳುತ್ತಿರುವ ಅಭಿಮಾನಿಗಳ ಬಾಗ್ಗೆ ನಿಮಗೆ ಗೊತ್ತಾದರೆ ನೀವು ನಿಜಕ್ಕಿ ಶಾಕ್ ಆಗ್ತಿರ

ಐಟಿ ವಿಚಾರಣೆ ವೇಳೆ ಸ್ಪಂದಿಸಿದ ಪುನೀತ್ ರಾಜಕುಮಾರ್

Image
It ರೆಡ್ ಗೆ ನಾನು ಸಹಕರಿಸಿದ್ದೇನೆ, ಅವರು ಕೂಡ ಸಹಕರಿಸಿದ್ಧಾರೆ ,ಈ ಪ್ರೋಸಿಜರ್ ಇನ್ನು ಕೆಲ ಕಾಲ ನಡೆಯುತ್ತದೆ , ಆದರೆ ಅವರು ನಮಗೆ ಏನು ತೊಂದರೆ ಕೊಡಲಿಲ್ಲ, ನಾವು ಕೂಡ ಅವರಿಗೆ ತೊಂದರೆ ಮಾಡಿಲ್ಲ,ರೆಡ್ ಆಗಿದೆ Citizen ಆಗಿ ನಾನು ನಿಭಾಯಿಸಿದಿನಿ.. It ರೆಡ್ ಆಗಿದೆ ಅಂದರೆ ಹಣಕಾಸಿನ ವಿಚಾರದಲ್ಲಿ It ರೆಡ್ ಆಗುತ್ತೆ ,ಅದೇ ರೀತಿ ನನ್ನ ಮನೆಯಲ್ಲಿ ಕೂಡ it ರೆಡ್ ನೆಡೆದಿದೆ, ಆದರೆ ಅವರಿಗೆ ಏನಾದರೂ ನೆಸೆಸರಿಜ್ ಇರುತ್ತೆ ಅದರ ಮೂಲಕ ಇಂಫಾರ್ಮೇಷನ್ ಹೋಗಿರತ್ತೆ ಹಾಗಾಗಿ ನನ್ನ ಮನೆಗೆ ಬಂದಿದ್ದಾರೆ ಅಷ್ಟೇ.. ಅವರು ಕೇಳಿದ್ದ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟಿದೀನಿ .. ನಮ್ಮ ಮನೇಲಿ ಚೆನ್ನೈನಲ್ಲಿ 1984 ರಲ್ಲೇ It ರೆಡ್ ಬಿದ್ದಿತ್ತು, ಅದರ ನಂತರನೆ  ಬೆಂಗಳೂರು ಆಫೀಸ್ ನಲ್ಲಿ, ಮತ್ತು ಫಾರ್ಮ್ ಹೌಸ್ ನಲ್ಲಿ ಕೂಡ IT ರೆಡ್ ಆಗಿತ್ತು.. ಅದೇ ಥರ ಇದು ಅವರ ರೆಗ್ಯುಲರ್ ಪ್ರೋಸಿಜರ್ ಅಷ್ಟೇ.. ಎಂದ "ಪುನೀತ್ ರಾಜಕುಮಾರ್"... ಆದರೆ ಈ ಐಟಿ ದಾಳಿ ಇಂದ ಚಂದನವನಕ್ಕೆ ಇಂಥ ಚಲಿಯಲ್ಲೂ ಬಿಸಿ ಮುಡಿದ್ದಾರೆ ಐಟಿ ಅಧಿಕಾರಿಗಳು...