ಯಶ್ ಹುಟ್ಟುಹಬ್ಬದ ದಿನ ಯಶ್ ತನ್ನ ಹುಟ್ಟುಹಬ್ಬ ಆಚರಿಸಿಲ್ಲ ಅಂತ ಯಶ್ ಅಭಿಮಾನಿಯೊಬ್ಬ ಯಶ್ ಮನೆ ಮುಂದೆ ಬಂದು ಯಶ್ ಗೆ ಶುಭಾಶಯಗಳು ಕೊರಬೇಕು ಎಂದ, ಯಶ್ ಅಭಿಮಾನಿ (ರವಿ) ,
ಜೋರ್ ಜೋರಾಗಿ ರವಿ ಮತ್ತು ಅಲ್ಲಿ ಇದ್ದ ಕೆಲವು ಯಶ್ ಅಭಿಮಾನಿಗಳು ಕೋಗಾಡಿದರೆ ಯಶ್ ಗೆ ಮನೆಯಿಂದ ಹೊರಗೆ ಬನ್ನಿ ಅಂತ ಕೂಗಾಡಿದ್ದಾರೆ , ಅಷ್ಟರಲ್ಲಿ ಯಶ್ ಮನೆಯಿಂದ ಕೆಲವರು ಹೊರಗೇ ಬಂದು "ಯಶ್ ಮನೇಲಿ ಇಲ್ಲ ಅವರು ಹೊರಗೆ ಹೋಗಿದ್ದಾರೆ ಯಶ್ ಬಂದಮೇಲೆ ಮನೆಗೆ ಬನ್ನಿ ಅಂತ ಹೇಳಿದ್ದಾರೆ, ಆದರೆ ಅಲ್ಲಿ ಇರುವ ಅಭಿಮಾನಿಗಳು ಅವರ ಮಾತನ್ನ ನಂಬಲಿಲ್ಲ,ನೀವು ಸುಳ್ಳು ಹೇಳುತ್ತಿದ್ದಿರ ಯಶ್ ಮನೆಯಲ್ಲಿಯೇ ಇದ್ದರೆ, ಅಂತ ಇನ್ನು ಜೋರ್ ಜೋರಾಗಿ ಯಶ್ ಗೆ ಜಯಕರ ಹಕತಿದ್ದರು ಯಶ್ ಹೊರಗೆ ಬರಲಿ ಅಂತ, ಆದರೆ ಯಶ್ ಮನೇಲಿ ಇಲ್ಲ ಅಂತ ಎಷ್ಟೇ ಹೇಳಿದರು ಅಭಿಮಾನಿಗಳು ನಂಬಲಿಲ್ಲ ಬಿಡಿ,,
ಆದರೆ ಯಶ್ ಅಭಿಮಾನಿ ಒಬ್ಬ ರಾಕಿಂಗ್ ಸ್ಟಾರ್ ಯಶ್ ಈ ವರ್ಷ ಹುಟ್ಟುಹಬ್ಬ ಆಚರಿಸಿಲ್ಲ ಅಂತ ಬೇಸರಗೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದಾನೆ , ಯಶ್ ಅಭಿಮಾನಿ (ರವಿ) ಬೆಳಗ್ಗೆ ಮನೆಯಿಂದ ಸಿದ ಯಶ್ ಮನೆಗೆ ಹೋಗಿದ್ದಾನೆ , ಮನಸಿಗೆ ಬೇಜಾರಾಗಿ ಯಶ್ ಮನೆ ಹತ್ತಿರ ಇರುವ ಒಂದ್ ಪೆಟ್ರೋಲ್ ಬಂಕ್ ಗೆ ಹೋಗಿ "ತನ್ನ ಮೊಬೈಲ್ ಅಡ ಇಟ್ಟು" ಪೆಟ್ರೋಲ್ ತೊಗೊಂಡಿದ್ದಾನೆ ಅದನ್ನ ತನ್ನ ಮೈಗೆ ಹಚ್ಚಿಕೊಂಡು ಯಶ್ ಮನೆ ಮುಂದೆ ಬಂದು ತನ್ನ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾನೆ, ತಕ್ಷಣವೇ ಅಲ್ಲಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ವ್ಯಕ್ತಿ ಮತ್ತು ಅಲ್ಲಿ ಇರುವ ಅಭಿಮಾನಿಗಳು ರವಿ ಮೈ ಗೆ ಹತ್ತಿರುವ ಬೆಂಕಿ ಹಾರಿಸಿ ಸುಮಾರು 70-80 ರಷ್ಟು ಸುಟ್ಟಿರುವ ರವಿ ಗೆ ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿಲಾಯಿತು ಆದರೆ ಆದರೆ 70-80 ರಷ್ಟು ಸುಟ್ಟು ಕರಕಲವಾಗಿರುವ ಯಶ್ ಅಭಿಮಾನಿ ರವಿ ಇಂದು 9-1-2019 ರಂದು ಬೆಳಗಿನ ಜಾವ ತನ್ನ ಪ್ರಾಣವನ್ನು ಬಿಟ್ಟಿದ್ದಾನೆ,,
ಆದರೆ ಈ ಘಟನೆಯಿಂದ ಯಶ್ ಮಾತ್ರ ಫುಲ್ ಗರಂ ಆಗಿದ್ದಾರೆ ,ಕೋಪಗೊಂಡಿದ್ದಾರೆ ,
ಆದರೆ ಈ ಮಧ್ಯೆಯೇ ಯಶ್ ರವಿ ಗೆ ನೋಡೋದಕ್ಕೆ ಆಸ್ಪತ್ರೆಗೆ ಹೋಗಿದ್ದಾರೆ ಆದರೂ ಡಾಕ್ಟರ್ ಗೆ ಈ ಅಭಿಮಾನಿ ಡ್ರೆಸಿಂಗ್ ಮಾಡುವಾಗ ಯಶ್  ಇವಾಗಾದರು ನನ್ನ ನೋಡೋಕೆ ಬರ್ತಾರೆ ಅಲ್ವಾ ಅಂತ ಕೇಳಿದ್ದಾನೆ,,
ಯಶ್ ರವಿಗೆ ಭೇಟಿ ಮಾಡೋಕೆ ಹೋದರೆ ಯಶ್ ಗೆ ಶುಭಾಶಯಗಳು ತಿಳಿಸೋಕೆ ಬಂದಿದ್ದಾನೆ, Happy Birthday ಅಂತ ಹೇಳಿದ್ದಾನೆ..
ಆದರೆ ಈ ಬಗ್ಗೆ ಯಶ್ ತೀವ್ರ ಕೋಪಗೊಂಡು ಈ ರೀತಿ ಯಾರು ಕೂಡ ಮಾಡಬೇಡಿ ಇದಕ್ಕೆ ಅಭಿಮಾನ ಎನ್ನುವುದಿಲ್ಲ , ಈ ಮುಂಚೆಯೂ ಕೆಲವೊಮ್ಮೆ ಇದೆ ಥರ ಆಗಿದೆ ಚಾಕು ತೊಗೊಂಡು ಕೈ ಕಟ್ ಮಾಡ್ಕೋತೀನಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಭಯ ಹುಟ್ಟಿಸಿದ್ದಾರೆ   ಯಾರ್ ಯಾರಿಗೆ ನಾನು ಕರೆದು ಬುದ್ದಿ ಹೇಳಬೇಕು, ನನ್ನ ನೋಡಬೇಕು , ನಾನೇ ಹೋಗಿ ಬರಬೇಕು ನೋಡಬೇಕು ಅಂತ  ಈ ಥರ ಮಾಡಿದರೆ ಸರಿ ಇರಲ್ಲ,, ಇನ್ಮುಂದೆ ಯಾರಿಗೆ ಏನೇ ಆದರೂ ನಾನು ಮಾತ್ರ ನೋಡೋಕ್ಕೆ ಬರಲ್ಲ, ತಲೆ ಕೆಡಿಸಿಕೊಳ್ಳುವುದಿಲ್ಲ,,
ಸಾಕು ಈ ಇಂಡಸ್ತ್ರಿನೇ ಸಾಕು ಎಲ್ಲ ಬಿಟ್ಟುಬಿಡುತ್ತತಿನ್ನಿ ಎಂದ ಯಶ್,

  • ನನ್ನ ಅಭಿಮಾನಿ ಆಗಿದರೆ ತನ್ನ ತಾಯಿ ತಂದೆ ನ ಚನ್ನಾಗಿ ನೋಡಿಕೊಳ್ಳಿ ಒಳ್ಳೆ ಕೆಲಸ ಮಾಡಿ ಅವರ ಭಾರವನ್ನ ಕಡಿಮೆ ಮಾಡಿ,, ಆದರೆ ಈ ರೀತ ಹುಚ್ಚಾಟದಿ ಅಭಿಮನ ತೋರಿಸಬೇಡಿ ಎಂದ ಯಶ್,

ಆದರೆ ಇವಾಗ ಬಂದಿರುವ ಮಹಿತಿ ಏನೆಂದರ ,ಯಶ್ ರವಿ ಕುಟುಂಬದವರಿಗೆ ಗೆ ಐದು ಲಕ್ಷ ಧನ ಸಹಾಯ ಮಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಬಂದಿದೆ,
ಯಶ್ ಹೇಳಿದ ಹಾಗೇನೇ ಇನ್ಮುಂದೆ ಯಶ್ ಅಭಿಮಾನಿಗಳು ಇದೆ ರೀತಿ ಮಾಡಿಕೊಂಡರೆ ನಾನು ಯಾವುದೇ ಸಹಾಯ ಮಾಡಲ್ಲ ಇದೆ ಕೊನೆ ಅಂತ ಹೇಳಿದ್ದಾರೆ..

Comments

Popular posts from this blog

ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ ಹೇಳಿಕೊಟ್ಟಿದ್ದಾರೆ

ದರ್ಶನ್ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್...

Darshan Sudeep's good news